ಭವಿಷ್ಯದ ನಾಯಕತ್ವವನ್ನು ರೂಪಿಸುವ ಶಿಕ್ಷಕರ ಪಾತ್ರ ಅಪಾರ: ಶಾಸಕ ಜಿಟಿಡಿ

latha prabhukumar
4 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಭವಿಷ್ಯದ ನಾಯಕತ್ವವನ್ನು ರೂಪಿಸುವ ಶಿಕ್ಷಕರ ಪಾತ್ರ ಅಪಾರ: ಶಾಸಕ ಜಿಟಿಡಿ

ಮುಂದಿನ ವರ್ಷದಿಂದ ತಾಲ್ಲೂಕಿನಲ್ಲಿ ಮೂರು ವಿಶೇಷ ಕಾರ್ಯಕ್ರಮಗಳ ಆಯೋಜನೆ

ಹೂಟಗಳ್ಳಿಯಲ್ಲಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟನೆ

ಮೈಸೂರು:ಮುಂದಿನ ನಾುಂಕತ್ವವನ್ನು ಹೊರುವಂತಹ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಪಾತ್ರ ಅಪಾರವಾಗಿದ್ದು, ಮುಂದಿನ ವರ್ಷದಿಂದ ಮೂರು ವಿಶೇಷ ಕಾಂರ್ುಕ್ರಮಗಳನ್ನು ರೂಪಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ಹೂಟಗಳ್ಳಿ ಸರಸ್ವತಿ ಕನ್ವೆನ್‌ಷನ್ ಹಾಲ್‌ನಲ್ಲಿ ಪ್ರಾಥಮಿಕ ಶಾಲಾ ಶಿಕ್ಚಕರ ಸಂಘದ ವತಿಯಿಂದ ಆೋಂಜಿಸಿದ್ದ ಮೈಸೂರು ತಾಲ್ಲೂಕು ಶಿಕ್ಷಕರ ದಿನಾಚರಣೆ ಸವಾರಂಭವನ್ನು ಉದ್ಘಾಟಿಸಿ ವಾತನಾಡಿದರು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀುಂ ಪಿುುಂಸಿ ಫಲಿತಾಂಶ ಹೆಚ್ಚು ವಾಡುವ ಜೊತೆಗೆ ಮೈಸೂರು ತಾಲ್ಲೂಕು ಮೊದಲನೇ ಸ್ಥಾನಕ್ಕೆ ತರಬೇಕು ಎಂದು ಸಂಕಲ್ಪ ವಾಡಬೇಕು ಎಂದು ಸಲಹೆ ನೀಡಿದರು. ವನ,ಶೌಚಾಲುಂ ಮತ್ತು ಶುಚಿತ್ವವನ್ನು ಕಾಪಾಡಿಕೊಂಡು ಶಾಲೆಗಳಿಗೆ ಪ್ರಶಂಸನಾ ಮತ್ತು ಪುರಸ್ಕಾರ, ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕಡ್ಡಾುಂವಾಗಿ ಕುಡಿುುಂವ ನೀರು ಸಿಗುವಂತೆ ವಾಡುವುದು ಹಾಗೂ ತಾಲ್ಲೂಕಿನಲ್ಲಿರುವ ಎಲ್ಲಾ ಶಾಲೆಗಳಲ್ಲಿ ಾಂವ್ಯಾವ ರೀತಿುಂ ಸಂಗೀತ, ಕಲೆಗಳನ್ನು ಕಲಿಸಲಾಗಿದೆ ಎಂಬುದನ್ನು ಗುರುತಿಸಿ ಪ್ರೋತ್ಸಾಹಿಸಲು ಕಲಾಮಂದಿರದಲ್ಲಿ ಕಾಂರ್ುಕ್ರಮ ಆೋಂಜಿಸಲಾಗುವುದು ಎಂದು ಹೇಳಿದರು.ಭಾರತಾದ್ಯಂತ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜುಂಂತಿುಂನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರದಲ್ಲಿ ವಾಡಿದ ಸಾಧನೆ ಇಂದಿನ ಮಕ್ಕಳಿಗೆ ದಾರಿದೀಪವಾಗಬೇಕು. ಶಿಕ್ಷಕರ ದಿನಾಚರಣೆ ನಿಮ್ಮ ಕಾಂರ್ುಕ್ರಮ ಎನ್ನುವಂತಾಗಬೇಕು. ಪ್ರಥಮ ಮಹಿಳಾ ಶಿಕ್ಷಕರಾದ ಸಾವಿತ್ರಿ ಬಾಯಿ ಫುಲೆ ಅವರನ್ನು ನೆನಪಿಸಿಕೊಳ್ಳುತ್ತಾರೆ ಎಂಧರು. ಇಂದು ಒಂದಲ್ಲಾ ಒಂದು ವಿಚಾರಕ್ಕೆ ಭ್ರಷ್ಟಾಚಾರ, ಜಾತೀುಂತೆ ಬಗ್ಗೆ ವಾತನಾಡುತ್ತಾರೆ. ಆದರೆ, ಭ್ರಷ್ಟಾಚಾರ ಇಲ್ಲದ ಕ್ಷೇತ್ರ ಉಪಾಧ್ಯಾುಂರ ಮತ್ತು ಶಿಕ್ಷಣ ಕ್ಷೇತ್ರವಾಗಿದೆ. ಉತ್ತಮ ಪ್ರಜೆಗಳು, ಸೈನಿಕರು, ವಿಜ್ಞಾನಿಗಳು, ವೈದ್ಯರು,ಇಂಜಿನಿುಂರ್ ಗಳನ್ನು ಕೊಡುವವರು ನೀವು ಎಂದು ಬಣ್ಣಿಸಿದರು. ಶಿಕ್ಷಕರ ಕುಟುಂಬದಲ್ಲಿ ಶಿಕ್ಷಣವನ್ನು ಆಧಾರವಾಗಿ ಇಟ್ಟುಕೊಂಡು ಬಂದವರು. ಶಿಕ್ಷಕರಿಗೆ ಒತ್ತಡ ಬೀಳುತ್ತಿರುವುದು ನಿಜ. ಈ ಶಾಪ ವಿಮೋಚನೆ ಾಂವಾಗ ದೂರವಾಗುತ್ತದೋ ಎಂಬುದು ಗೊತ್ತಿಲ್ಲ. ತಮ್ಮದು ಬಡ ಕುಟುಂಬ. ಶ್ರಮದ ಫಲವಾಗಿ ನಾನು ಈ ಮಟ್ಟಕ್ಕೆ ಬಂದು ನಿಂತಿದ್ದೇನೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಿಂದ ನನ್ನ ತೆಗೆುಂಬೇಕು ಎನ್ನುವ ಕಾರಣಕ್ಕಾಗಿ ಆರು ತಿಂಗಳುಗಳಿಂದ ಕೆಲವರು ಇಡೀ ರಾಜ್ಯವನ್ನು ಸುತ್ತಿದ್ದಾರೆ. ೪೪ ಸಾವಿರ ಸಂಘಗಳಿಗೆ ಮಹಾಮಂಡಳ ವಾತೃಸಂಸ್ಥೆಾಂಗಿದೆ.ಈ ಬಗ್ಗೆ ಗೊತ್ತಿರದ ವ್ಯಕ್ತಿಗಳು ಪದವಿುಂ ಮೇಲೆ ಕಣ್ಣು ಹಾಕಿದ್ದರು ಎಂದು ನುಡಿದರು. ಶಿಕ್ಷಕರ ದಿನಾಚರಣೆ ಜತೆಗೆ ಮುಂದಿನ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಾಂವ್ಯಾವ ಕಲೆುಂನ್ನು ಕಲಿಸಿದ್ದಾರೆ ಎನ್ನುವ ಪ್ರದರ್ಶನಕ್ಕೆ ಕಲಾಮಂದಿರದಲ್ಲಿ ಕಾಂರ್ುಕ್ರಮ ಮಾಡುವುದು. ಾಂವ ಶಾಲೆುಂಲ್ಲಿ ಏನೇನು ಸಾಧನೆ ವಾಡಿದ್ದಾರೆ ಎಂಬುದನ್ನು ಗಮನಿಸಿ ಪ್ರೋತ್ಸಾಹ ನೀಡುವಂತೆ ವಾಡುವುದು. ವನ,ಶೌಚಾಲುಂ, ಶುಚಿತ್ವ ಇರುವ ಶಾಲೆಗಳಿಗೆ ಪ್ರತಿವರ್ಷ ಪುರಸ್ಕಾರ ನೀಡಲಾಗುವುದು ಎಂದರು. ಪ್ರತಿ ಶಾಲೆುಂಲ್ಲಿ ಕುಡಿುುಂವ ನೀರು ವ್ಯವಸ್ಥೆ ಒದಗಿಸಲು ಕ್ರಮ. ನೀರನ್ನು ಕಡ್ಡಾುಂವಾಗಿ ಶಾಲೆಗಳಲ್ಲಿ ಇಡಬೇಕು. ಶಿಕ್ಷಕರಿಗೆ ನಿವೃತ್ತಿ ಎನ್ನುವುದು ಇಲ್ಲ.ಸದಾ ಮಕ್ಕಳಿಗೆ ಕಲಿಸುವ ಅವಕಾಶವಿದೆ. ತಾಲ್ಲೂಕಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀುಂ ಪಿುುಂಸಿ ಫಲಿತಾಂಶದಲ್ಲಿ ಮೊದಲನೇ ಸ್ಥಾನಕ್ಕೆ ತರಬೇಕು ಎಂದು ಸಲಹೆ ನೀಡಿದರು.ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಉದುಂಕುವಾರ್ ವಾತನಾಡಿ, ಪ್ರಸ್ತುತ ದಿನದಲ್ಲಿ ಸಾಕಷ್ಟು ಸವಾಲುಗಳನ್ನು ಶಿಕ್ಷಣ ವ್ಯವಸ್ಥೆುಂಲ್ಲಿ ಎದುರಿಸಬೇಕು. ಸ್ಪರ್ಧಾತ್ಮಕವಾಗಿರುವ ಕೃತಕ ಬುದ್ದಿಮತ್ತೆ (ಎಐ) ಎದುರಿಸಬೇಕು. ಕಲಿಕೆುಂಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ಸುಧಾರಿಸುವಂತೆ ವಾಡಬೇಕು. ಜ್ಞಾನ ಸಂಪತ್ತು ಾಂರ ಸ್ವತ್ತು ಅಲ್ಲ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳ ಶೈಕ್ಷಣಿಕ ಪ್ರವಾಣ ಹೆಚ್ಚಿಸಬೇಕು. ಹೊಸತನ ಅಳವಡಿಸಿಕೊಂಡು ಮಕ್ಕಳಿಗೆ ಬೋಧನೆ ವಾಡಬೇಕು. ಎಸ್ ಎಸ್ ಎಲ್ ಸಿ ಪರೀಕ್ಷೆುಂಲ್ಲಿ ಮೈಸೂರು ತಾಲ್ಲೂಕು ಮೊದಲನೇ ಸ್ಥಾನವನ್ನು ಬರುವಂತೆ ವಾಡಬೇಕು ಎಂದು ಸಲಹೆ ನೀಡಿದರು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ವಾತನಾಡಿ, ಶಿಕ್ಷಣ ಇಲಾಖೆುಂಲ್ಲಿ ಸೇವೆ ಸಲ್ಲಿಸುವ ಭಾಗ್ಯ ಎಲ್ಲರಿಗೂ ದೊರೆುುಂವುದಿಲ್ಲ. ದೇಶದ ಭವಿಷ್ಯವನ್ನು ರೂಪಿಸುವ ಮಕ್ಕಳನ್ನು ತಾಂರಿಸುವ ಕೆಲಸದಲ್ಲಿ ಶಿಕ್ಷಕರ ಪಾತ್ರ.ನಾವು ಮಕ್ಕಳಿಗೆ ಪಾಠ ವಾಡಿ ಸುಮ್ಮನಿರುವುದಲ್ಲ. ಕಲಿಕೆ,ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗುವಂತೆ ವಾಡಬೇಕು ಎಂದು ನುಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಶಿಕುವಾರ್ ವಾತನಾಡಿ,ಶಿಕ್ಷಣ ಕೊಡುವ ಕೆಲಸವನ್ನು ಬಿಟ್ಟು ಬೇರೆ ಕೆಲಸಗಳನ್ನು ವಾಡುವ ಒತ್ತಡದಲ್ಲಿ ಸಿಲುಕಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಾಠ ವಾಡುವುದಕ್ಕೆ ಸಮುಂ ಸಿಕ್ಕಿಲ್ಲ. ಎಸ್ ಐಆರ್ ಸೇರಿದಂತೆ ಅನೇಕ ಕೆಲಸಗಳನ್ನು ವಾಡಲಾಗಿದೆ.ಹಾಗಾಗಿ ಬೇರೆ ಕೆಲಸಗಳನ್ನು ನಿೋಂಜಿಸುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು. ಮಧ್ಯಾಹ್ನದ ಬಿಸಿುೂಂಟಕ್ಕೆ ಸಾಕಷ್ಟು ಶ್ರಮಿಸಬೇಕು. ಇಂದು ವಸ್ತುಗಳ ಬೆಲೆ ಹೆಚ್ಚಾದರೂ ಹಳೆುಂ ದರವನ್ನು ಕೊಡಲಾಗುತ್ತಿದೆ ಎಂದು ಹೇಳಿದರು. ಜಿಪಂ ವಾಜಿ ಸದಸ್ಯರಾದ ಚಂದ್ರಿಕಾ ಸುರೇಶ್ ವಾತನಾಡಿ, ಶಾಸಕ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಪ್ರತಿ ವರ್ಷ ಶಿಕ್ಷಕ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿುಂಲ್ಲಿ ನಿಮ್ಮಸಹಕಾರ ಬೆಂಬಲಇರಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ೨೦೨೫-೨೬ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ೮೬ಶಿಕ್ಷಕರನ್ನು ಗೌರವಿಸಲಾಯಿತು.ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು,ಶೇ.೧೦೦ರಷ್ಟು ಫಲಿತಾಂಶ ತಂದುಕೊಟ್ಟ ಶಾಲೆಗಳಿಗೆ ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು, ಸಮಾಜ ಸೇವಕ ನಾಗರಾಜು ವಿ.ಭೈರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಅರುಣ್‌ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಶಿಕುಮಾರ್, ಮಾಲಂಗಿ ಸುರೇಶ್,ಸೋಮೇಗೌಡ ಮತ್ತಿತರರು ಹಾಜರಿದ್ದರು.

ಫೋಟೋಶೀರ್ಷಿಕೆ.

ಮೈಸೂರಿನ ಹೂಟಗಳ್ಳಿ ಸರಸ್ವತಿ ಕನ್ವೆನ್‌ಷನ್ ಹಾಲ್‌ನಲ್ಲಿ ಪ್ರಾಥಮಿಕ ಶಾಲಾ ಶಿಕ್ಚಕರ ಸಂಘದ ವತಿಯಿಂದ ಆೋಂಜಿಸಿದ್ದ ಮೈಸೂರು ತಾಲ್ಲೂಕು ಶಿಕ್ಷಕರ ದಿನಾಚರಣೆ ಸವಾರಂಭವನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು. ಡಿಡಿಪಿಐ ಉದಯಕುಮಾರ್,ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು, ನಿವೃತ್ತ ಬಿಇಒ ಪ್ರಕಾಶ್,ಜಿಪಂ ಮಾಜಿ ಸದಸ್ಯೆ ಚಂದ್ರಿಕಾಸುರೇಶ್ ಮತ್ತಿತರರು ಹಾಜರಿದ್ದರು.

Share This Article
Leave a Comment