ಪಬ್ಲಿಕ್ ಅಲರ್ಟ್ ನ್ಯೂಸ್ ಪ್ರಕಾಶ ಭವನದಲ್ಲಿಂದು ದ್ವಾದಶ ಜ್ಯೋತಿರ್ ಲಿಂಗಗಳ ಪುಣ್ಯ ದರ್ಶನ ಚಾಮರಾಜನಗರ – ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ, ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ, 90 ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ, ಹಾಗೂ ಸರ್ವಧರ್ಮದವರಿಂದ ಶಿವ ಧ್ವಜಾರೋಹಣ, ಕಾರ್ಯಕ್ರಮವನ್ನು 15ರ ಭಾನುವಾರ ಬೆಳಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ದಿವ್ಯ ಸಾನಿಧ್ಯವನ್ನು ರಾಜಯೋಗಿನಿ
ಬ್ರಹ್ಮಾಕುಮಾರಿ ದಾನೇಶ್ವರೀಜೀ, ಸಂಚಾಲಕರು ವಹಿಸಲಿದ್ದಾರೆ.
ಉದ್ಘಾಟನೆಯನ್ನು ಸರ್ಪಭೂಷಣ ಸ್ವಾಮೀಜಿಯವರು,ಮಾಡಲಿದ್ದಾರೆ. ಬ್ರಮ್ಹೇಶ್,
ಅಬ್ರಾರ್, ಶಿಲ್ಪಾನಾಗ್,
ಸಿ. ಎ. ಇಕ್ರಮ್ ಉಲ್ಲಾ ಹಕ್, ಭಾಗವಹಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಪ್ರಕಾಶ ಭವನದಲ್ಲಿಂದು ದ್ವಾದಶ ಜ್ಯೋತಿರ್ ಲಿಂಗಗಳ ಪುಣ್ಯ ದರ್ಶನ ಚಾಮರಾಜನಗರ
Leave a Comment
Leave a Comment
